ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಕೊಲೆಯ ಸಂಚು ನಡೆಸಲಾಗುತ್ತಿದೆ ಎಂಬ ವದಂತಿಯ ಬೆನ್ನಲ್ಲೇ ಈ ಮೂವರ ಬಂಧನ ಸಂಚಲನ ಮೂಡಿಸಿದೆ.

ಶಿವಮೊಗ್ಗದಲ್ಲಿ ಹಂದಿ ಅಣ್ಣಿಯ ಕೊಲೆ ಆರೋಪಿಗಳ ಹತ್ಯೆ ಮಾಡಿದವರು ಇಂದು ಕೋರ್ಟ್ ಗೆ ಹಾಚರದಾಗ ಮೂವರು ರೌಡಿ ಶೀಟರ್ ಗಳನ್ನ ಕೋರ್ಟ್ ಆವರಣದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.   ಹಂದಿ ಅಣ್ಣಿ ಹಂತಕ ಆರೋಪಿಗಳಿಗೆ ಕೊಲೆ ಬೆದರಿಕೆ ಇದ್ದ ಬೆನ್ನಲ್ಲೇ ಈ

Shivamoggavoice Editor Shivamoggavoice Editor

ನಾನು ಮೊದಲು ಹಿಂದೂಸ್ಥಾನಿ, ನಂತರ ಕನ್ನಡಿಗ ತದನಂತ ಮುಸ್ಲೀಂ ಎಂದು ವಸತಿ ಸಚಿವ ಜಮೀರ್ ಹೇಳಿದ್ದಾರೆ.

    ನಗರದ ಗೋವಿಂದಾ‌ಪುರ ಬಡಾವಣೆಯಲ್ಲಿ 652 ಮನೆಗಳ ಹಂಚಿಕೆ ಮಾಡುವ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಜಾತಿ ಇಟ್ಟುಕೊಂಡು ನಾನು ರಾಜಕಾರಣ ಮಾಡಿದವನಲ್ಲ.‌ಬದಲಿಗೆ ಯಾರು ಉತ್ತಮ ಕೆಲಸ ನಾಡಿದ್ದಾರೆ ಅದರ ಬಗ್ಗೆ ಮಾತನಾಡುವನು. ಬಿಎಸ್ ವೈ ಮತ್ತು ಬೊಮ್ಮಾಯಿ ಅವರಿಗೆ

Shivamoggavoice Editor Shivamoggavoice Editor

.25 ರ ನಾಳೆ ಬೆಳಿಗ್ಗೆ ಲಾಟರಿ ಮೂಲಕ ಹಂಚಲಿದ್ದು, ಕೆಲ ಪತ್ರಾವಳಿಗಳು ಇದನ್ನೇ ನೆಪವಾಗಿಟ್ಟುಕೊಂಡು 50 ಸಾವಿರ ರೂ.,ಗಳನ್ನು ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದ ಬಡವರು ಬೀದಿಯಲ್ಲೇ ನಿಲ್ಲಿಸಿ ಕಪಾಳಕ್ಕೆ ಬಾರಿಸಿ ಕೊಟ್ಟ ಹಣ ವಾಪಸ್ ಪಡೆಯಬೇಕು.ಆಯನೂರು ಮಂಜುನಾಥ್ ಗಂಭೀರ ಆರೋಪ

650 ಆಶ್ರಯ ಮನೆಗಳನ್ನು ವಸತಿ ಸಚಿವ ಜಮೀರ್ ಅಹಮದ್ ಶಿವಮೊಗ್ಗದ ಗೋವಿಂದಪುರದಲ್ಲಿ ಫೆ.25 ರ ನಾಳೆ ಬೆಳಿಗ್ಗೆ ಲಾಟರಿ ಮೂಲಕ ಹಂಚಲಿದ್ದು, ಕೆಲ ಪತ್ರಾವಳಿಗಳು ಇದನ್ನೇ ನೆಪವಾಗಿಟ್ಟುಕೊಂಡು 50 ಸಾವಿರ ರೂ.,ಗಳನ್ನು ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದ ಬಡವರು ಬೀದಿಯಲ್ಲೇ ನಿಲ್ಲಿಸಿ

Shivamoggavoice Editor Shivamoggavoice Editor

ಕುಡಿದ ಮತ್ತಿನಲ್ಲಿ ನಡೆಯಿತೇ ಮಾರಣಾಂತಿಕ ಹಲ್ಲೆ?

. 21: ವೈನ್ ಶಾಪ್ ಎದುರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾದ ಘಟನೆ, ಶಿವಮೊಗ್ಗ ನಗರದ ಸಾಗರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾ ಸಮೀಪದ ಬ್ಲೂಮೂನ್ ವೈನ್ಸ್ ಬಳಿ ಫೆ. 21 ರ ಸಂಜೆ ನಡೆದಿದೆ.   ಹೊಸಮನೆ ಬಡಾವಣೆ ನಿವಾಸಿಗಳಾದ

Shivamoggavoice Editor Shivamoggavoice Editor

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಸಾಲ ಪಡೆದ ರಿಚರ್ಡ್ ವರ್ಗೀಸ್ ಪಾಲಿಕೆ ಜಾಗ, ನಕಲಿ ವ್ಯಕ್ತಿಯ ಹೆಸರಲ್ಲಿ ದಾಖಲೆ ಸೃಷ್ಟಿ

ಶಿವಮೊಗ್ಗ ನಗರದಲ್ಲಿ ನಿವೇಶನಗಳ ಬೆಲೆ ಗಗನ ಏರಿದಂತೆ, ಮೋಸಗಾರರು ತಂಡಗಳು ಹೆಚ್ಚಾಗ ತೊಡಗಿದೆ ಅಂತಹದೇ ಒಂದು ಘಟನೆ ಈಗ ಶಿವಮೊಗ್ಗ ನಗರದಲ್ಲಿ ಸಿಕ್ಕಿಹಾಕಿಕೊಂಡು ನಗರದ ಗೋಪಾಲ ಬಡಾವಣೆ ಹಾಗೂ ಭದ್ರಾವತಿಯ ಕೆನರ್ ಬ್ಯಾಂಕ್‌ನಲ್ಲಿ ನಿವೇಶನದ ನಕಲಿ ದಾಖಲೆ, ನಕಲಿ ಆದಾರ ಕಾರ್ಡ್,

Shivamoggavoice Editor Shivamoggavoice Editor

ವಿನೋಬನಗರದ ಕಲ್ಲಹಳ್ಳಿ ಸರ್ವೆನಂಬರ್ 113/13 ಜಾಗಕ್ಕೆ ಸೇವಿಯರ್ ವರ್ಗೀಸ್ ಕಣ್ಣು

ವಿನೋಬನಗರದ ಕಲ್ಲಹಳ್ಳಿ ಸರ್ವೆನಂಬರ್ 113/13 ಜಾಗ ನ್ಯಾಯಾಲಯದಲ್ಲಿದ್ದರೂ ಈ ಜಾಗದಲ್ಲಿ ಶೆಡ್ ನಿರ್ಮಿಸಲಾಗಿದೆ. 1 ಕಾಲು ಎಕರೆಗಿಂತ ಹೆಚ್ಚಿಗೆ ಇರುವ ಜಾಗ ನ್ಯಾಯಾಲಯದಲ್ಲಿದ್ದರೂ ಈ ಜಾಗಕ್ಕೆ ಕಣ್ಣು ಹಾಕಲಾಗಿದೆ ಎಂದು ಮಾಲೀಕ ಪಿ.ಮಂಜುನಾಥ್ ಆರೋಪಿಸಿದ್ದಾರೆ.   ಈ ಜಾಗವನ್ನ ಸೇವಿಯರ್ ವರ್ಗೀಸ್

Shivamoggavoice Editor Shivamoggavoice Editor

ಶಿವಮೊಗ್ಗದಲ್ಲಿ ಲ್ಯಾಂಡ್ ಮಾಫಿಯಾಗೆ ಮತ್ತೊಂದು ಸೇರ್ಪಡೆ….ನೊಂದ ಜಾಗದ ಮಾಲೀಕ

ಶಿವಮೊಗ್ಗದಲ್ಲಿ ಲ್ಯಾಂಡ್ ಮಾಫಿಯಾಗೆ ಮತ್ತೊಂದು ಸೇರ್ಪಡೆ....ನೊಂದ ಜಾಗದ ಮಾಲೀಕ ದಿನೇ ದಿನೇ ಶಿವಮೊಗ್ಗ ಬೆಳೆಯುತ್ತಿದೆ.ಹಾಗೆನೆ ಲ್ಯಾಂಡ್ ಮಾಫಿಯಾ ದವರ ಕಣ್ಣು ಖಾಲಿ ಜಾಗಗಳ ಮೇಲೆ ನೆಟ್ಟಿರುತ್ತದೆ.ಅದರಂತೆ ವಿನೋನಗರ ವ್ಯಾಪ್ತಿಯಲ್ಲಿ ನಡದಿದೆ.ಜಾಗವನ್ನು 2021 ರಲ್ಲಿ ಜಿ.ಪಿ ಎ ಹೋಲ್ಡರ್ ರಿಂದ ಕ್ರಯ ಪಡೆದವರು

Shivamoggavoice Editor Shivamoggavoice Editor

ರಾಜ್ಯಸಭಾ ಸದಸ್ಯತ್ವದಿಂದ ಮಲ್ಲಿಕಾರ್ಜುನ ಖರ್ಗೆ ಅಮಾನತುಗೊಳಿಸಿ-ಬಿಜೆಪಿ ಮಹಿಳಾ ಘಟಕ ಆಗ್ರಹ

ಮಹಾಕುಂಭ ಮೇಳದ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನ ಅನುರ್ಜಿತಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದ ನಗರ ಘಟಕ ಡಿಸಿಗೆ ಮನವಿ ಸಲ್ಲಿಸಿದೆ.   ಗಂಗೆಯಲ್ಲಿ ಮುಳುಗುವುದರಿಂದ ಬಡತನ ನಿರ್ಮೂಲನ ಆಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Shivamoggavoice Editor Shivamoggavoice Editor

ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ATM ನಲ್ಲಿ ಯಾರೋ ಒಬ್ಬ ಕಳ್ಳನು ATM ಬಾಗಿಲು ಎಳೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದಾನೆ

    ದಿನಾಂಕಃ 26-01-2025 ರಂದು ರಾತ್ರಿ ಶಿವಮೊಗ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ATM ನಲ್ಲಿ ಯಾರೋ ಒಬ್ಬ ಕಳ್ಳನು ATM ಬಾಗಿಲು ಎಳೆದು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾನೆಂದು, ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರು

Shivamoggavoice Editor Shivamoggavoice Editor

ಅಪಘಾತ ನಡೆಸಿ ಪರಾರಿಯಾದ ಬೈಕ್ ಚಾಲಕನ ಪತ್ತೆಗೆ ಪೊಲೀಸರ ಮನವಿ!

ಡಿ. 31: ಶಿವಮೊಗ್ಗ ನಗರದಲ್ಲಿ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ, ಮತ್ತೊಂದು ಬೈಕ್ ಚಾಲಕನ ಪತ್ತೆಗೆ ಸಹಕರಿಸಲು ಪಶ್ಚಿಮ ಟ್ರಾಫಿಕ್ ಠಾಣೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.   ಈ ಸಂಬಂಧ ಟ್ರಾಫಿಕ್ ಪೊಲೀಸರು ಡಿ. 31 ರಂದು

Shivamoggavoice Editor Shivamoggavoice Editor