ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟ ಕಾಸಿಗಾಗಿ ಓಟು…ಗೆದ್ದವರು ಮಾಡೋದೇನು..!?

ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟ ಕಾಸಿಗಾಗಿ ಓಟು...ಗೆದ್ದವರು ಮಾಡೋದೇನು..!? ಭಾನುವಾರ ನಡೆದ ಸಿಟಿ ಕೋ ಆಪರೇಟಿವ್ ಚುನಾವಣೆ ಲೋಕಸಭೆ.ವಿಧಾನಸಭೆ ಚುನಾವಣೆಯನ್ನು ನಾಚಿಸುವಂತಿತ್ತು..? ಬ್ಯಾಂಕಿನ 15 ಸ್ಥಾನಗಳಿಗೆ 32 ಜನ ಸ್ಪರ್ದೆ ಮಾಡಿದ್ದು.ನಗರದಲ್ಲೆಡೆ ಪ್ಲೆಕ್ಸಿಗಳ ಹಾವಳಿ.ಚುನಾವಣೆಯಲ್ಲಿ ಮತಗಳಿಸಲು ಅಭ್ಯರ್ಥಿಗಳು ಒಂದು ಮತಕ್ಕೆ ₹ 1000/500/

Shivamoggavoice Editor Shivamoggavoice Editor

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ

    ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ.   92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು ಕೊನೆಯುಸಿರೆಳೆದಿದ್ದಾರೆ. ಇಂದು ರಾತ್ರಿ 8 ಗಂಟೆ ಸುಮಾರಿಗೆ ಏಮ್ಸ್‌ ಆಸ್ಪತ್ರೆಗೆ ದಾಖಲಾದ ಮನಮೋಹನ್

Shivamoggavoice Editor Shivamoggavoice Editor

ಮುಖ್ಯಮಂತ್ರಿಯಾಗಿ Eಡಿಗೆ ಗೌರವ ಕೊಡುವುದನ್ನ ಸಿದ್ದರಾಮಯ್ಯ ಕಲಿಯ ಬೇಕು-ಬಿಎಸ್ ವೈ

ಯತ್ನಾಳ್ ವಿಷಯ ಎಲ್ಲಾ ಸುಸೂತ್ರವಾಗಿ ಬಗೆಹರಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮತ್ತೊಮ್ಮೆ ಉಚ್ಚರಿಸಿದ್ದಾರೆ.   ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ ವೈ ಎಲ್ಲರೂ ಒಟ್ಟಾಗಿ ಹೋಗುವುದರಿಂದ ಸಾಧನೆ   ಮಾಡಲು ಸಾಧ್ಯ ಇದೆ. ಪರಸ್ಪರ ‌ಕಚ್ಚಾಡುವುದರಿಂದ ಯಾರಿಗೂ ಲಾಭ

Shivamoggavoice Editor Shivamoggavoice Editor

ಮಾರ್ಗ ದರ್ಶನದಲ್ಲಿ ನಡೆಯಲು ಸಿದ್ದ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು

ಸಾಧು ಸಂತರು ಯಾವ ಮಾರ್ಗದರ್ಶನದಲ್ಲಿ ಹೋಗಲು ಸೂಚಿಸುವರೋ ಆ ಮಾರ್ಗ ದರ್ಶನದಲ್ಲಿ ನಡೆಯಲು ಸಿದ್ದ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.   ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಹೋಟೆಲ್ ಎದುರಿನ ರಸ್ತೆಯ ಮೇಲೆ ಹಿಂದೂ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ

Shivamoggavoice Editor Shivamoggavoice Editor

ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಅಧಿಕ ಮಳೆ ಸಂಭವವಾಗುವ ಕಾರಣ ಪದವಿ, ಪದವಿ ಪೂರ್ವ ಕಾಲೇಜುಗಳು, 1-10 ನೇ ತರಗತಿ ಮತ್ತು ಅಂಗನವಾಡಿ ಶಾಲೆಗಳಿಗೆ  ರಜೆ ಘೋಷಿಸಲಾಗಿದೆ.   ಈ ಕುರಿತು ಪ್ರಭಾರಿ ಆಗಿರುವ ಜಿಲ್ಲಾ ಪಂಚಾಯತ್ ಸಿಇಒ ಹೇಮತ್

Shivamoggavoice Editor Shivamoggavoice Editor

ಹಳೇ ಬೊಮ್ಮನಕಟ್ಟೆಯಲ್ಲಿ ಹಾಡಹಗಲೇ ರೌಡಿ ರಾಜೇಶ್ ಶೆಟ್ಟಿ ಮರ್ಡರ್

ಶಿವಮೊಗ್ಗದ ಹಳೇ ಬೊಮ್ಮನಕಟ್ಟೆಯಲ್ಲಿ ಹಾಡಹಗಲೇ ರೌಡಿ ರಾಜೇಶ್ ಶೆಟ್ಟಿ ಮರ್ಡರ್… ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘುಶೆಟ್ಟಿ ಮರ್ಡರ್ ಕೇಸಲ್ಲಿದ್ದ. ಇತ್ತೀಚೆಗಷ್ಟೇ ತನ್ನ ವಿರೋಧಿ ಬೊಮ್ಮನಕಟ್ಟೆಯ ಕರಿಯ ವಿನಯ್ ಮೇಲೆ ಹಲ್ಲೆ

Shivamoggavoice Editor Shivamoggavoice Editor

ಕರುನಾಡ ಯುವ ಶಕ್ತಿ ಸಂಘಟನೆಯ ವತಿಯಿಂದ ದಿನಾಂಕ 24-11-2024ರ ಭಾನುವಾರ 69ನೇವರ್ಷದ ಕನ್ನಡ ರಾಜ್ಯೋತ್ಸವ

ಕರುನಾಡ ಯುವ ಶಕ್ತಿ ಸಂಘಟನೆಯ ವತಿಯಿಂದ ದಿನಾಂಕ 24=11=2024ರ ಭಾನುವಾರ 69ನೇವರ್ಷದ ಕನ್ನಡ ರಾಜ್ಯೋತ್ಸವ ಹಾಗೂ 4ನೇ ವರ್ಷದ ವಾರ್ಷಿಕೋತ್ಸವವನ್ನು ತಾಲ್ಲೂಕು ಅಧ್ಯಕ್ಷರಾದ ಎಂ ಮುನೀರ್ ಪಾಷಾ ಹಾಗೂ ತಾಲ್ಲೂಕು ಯುವ ಘಟಕದ ಅಧ್ಯಕ್ಷ ರಾದ ಇಲಿಯಾಸ್ (ಕುಮಾರ್)ಇವರ ನೇತೃತ್ವದಲ್ಲಿ ಗುಂಡ್ಲುಪೇಟೆ

Admin Admin

2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376 (2) (ಎಫ್)(ಎನ್), 323, 506, 448 ಐಪಿಸಿ ಮತ್ತು ಕಲಂ 06 ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ. 

    2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376

Shivamoggavoice Editor Shivamoggavoice Editor

ಪೌರಾಣಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳು ನಮ್ಮ ಜೀವನದ ಪ್ರತಿಬಿಂಬ ವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಉಧ್ಯಮಿ ಹಾಗೂ ಸಮಾಜಸೇವಕರಾದ ಪೂನಾ ಶಂಕರ್ ಹೇಳಿದರು

ಪೌರಾಣಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳು ನಮ್ಮ ಜೀವನದ ಪ್ರತಿಬಿಂಬ ವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಉಧ್ಯಮಿ ಹಾಗೂ ಸಮಾಜಸೇವಕರಾದ ಪೂನಾ ಶಂಕರ್ ಹೇಳಿದರು   ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ಡಾ. ರಾಜ್ ಕುಮಾರ್ ಕಲಾ ಸಂಘದ

Shivamoggavoice Editor Shivamoggavoice Editor

ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ

ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ...ನೂರಾರು ವರ್ಷಗಳ ಕಾಲ ಬದುಕಿದ ಭೂಮಿ.ಮಠ.ಜಮೀನುಗಳನ್ನು ರಾಜ್ಯ ಸರ್ಕಾರ ವಕ್ಪ್ ಹೆಸರಲ್ಲಿ ಭೂ ಜಿಹಾದ್ ನಡೆಸಲು ಹೊರಟಿದ್ದು ಎರಡು ಕೋಮುಗಳ ನಡುವೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಸಂಸದ

Shivamoggavoice Editor Shivamoggavoice Editor