ಮಾರ್ಗ ದರ್ಶನದಲ್ಲಿ ನಡೆಯಲು ಸಿದ್ದ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು

ಸಾಧು ಸಂತರು ಯಾವ ಮಾರ್ಗದರ್ಶನದಲ್ಲಿ ಹೋಗಲು ಸೂಚಿಸುವರೋ ಆ ಮಾರ್ಗ ದರ್ಶನದಲ್ಲಿ ನಡೆಯಲು ಸಿದ್ದ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.   ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಹೋಟೆಲ್ ಎದುರಿನ ರಸ್ತೆಯ ಮೇಲೆ ಹಿಂದೂ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ

Shivamoggavoice Editor Shivamoggavoice Editor

ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಅಧಿಕ ಮಳೆ ಸಂಭವವಾಗುವ ಕಾರಣ ಪದವಿ, ಪದವಿ ಪೂರ್ವ ಕಾಲೇಜುಗಳು, 1-10 ನೇ ತರಗತಿ ಮತ್ತು ಅಂಗನವಾಡಿ ಶಾಲೆಗಳಿಗೆ  ರಜೆ ಘೋಷಿಸಲಾಗಿದೆ.   ಈ ಕುರಿತು ಪ್ರಭಾರಿ ಆಗಿರುವ ಜಿಲ್ಲಾ ಪಂಚಾಯತ್ ಸಿಇಒ ಹೇಮತ್

Shivamoggavoice Editor Shivamoggavoice Editor

ಹಳೇ ಬೊಮ್ಮನಕಟ್ಟೆಯಲ್ಲಿ ಹಾಡಹಗಲೇ ರೌಡಿ ರಾಜೇಶ್ ಶೆಟ್ಟಿ ಮರ್ಡರ್

ಶಿವಮೊಗ್ಗದ ಹಳೇ ಬೊಮ್ಮನಕಟ್ಟೆಯಲ್ಲಿ ಹಾಡಹಗಲೇ ರೌಡಿ ರಾಜೇಶ್ ಶೆಟ್ಟಿ ಮರ್ಡರ್… ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘುಶೆಟ್ಟಿ ಮರ್ಡರ್ ಕೇಸಲ್ಲಿದ್ದ. ಇತ್ತೀಚೆಗಷ್ಟೇ ತನ್ನ ವಿರೋಧಿ ಬೊಮ್ಮನಕಟ್ಟೆಯ ಕರಿಯ ವಿನಯ್ ಮೇಲೆ ಹಲ್ಲೆ

Shivamoggavoice Editor Shivamoggavoice Editor

ಕರುನಾಡ ಯುವ ಶಕ್ತಿ ಸಂಘಟನೆಯ ವತಿಯಿಂದ ದಿನಾಂಕ 24-11-2024ರ ಭಾನುವಾರ 69ನೇವರ್ಷದ ಕನ್ನಡ ರಾಜ್ಯೋತ್ಸವ

ಕರುನಾಡ ಯುವ ಶಕ್ತಿ ಸಂಘಟನೆಯ ವತಿಯಿಂದ ದಿನಾಂಕ 24=11=2024ರ ಭಾನುವಾರ 69ನೇವರ್ಷದ ಕನ್ನಡ ರಾಜ್ಯೋತ್ಸವ ಹಾಗೂ 4ನೇ ವರ್ಷದ ವಾರ್ಷಿಕೋತ್ಸವವನ್ನು ತಾಲ್ಲೂಕು ಅಧ್ಯಕ್ಷರಾದ ಎಂ ಮುನೀರ್ ಪಾಷಾ ಹಾಗೂ ತಾಲ್ಲೂಕು ಯುವ ಘಟಕದ ಅಧ್ಯಕ್ಷ ರಾದ ಇಲಿಯಾಸ್ (ಕುಮಾರ್)ಇವರ ನೇತೃತ್ವದಲ್ಲಿ ಗುಂಡ್ಲುಪೇಟೆ

Admin Admin

2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376 (2) (ಎಫ್)(ಎನ್), 323, 506, 448 ಐಪಿಸಿ ಮತ್ತು ಕಲಂ 06 ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ. 

    2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ *30 ವರ್ಷದ ವ್ಯಕ್ತಿಯು 14 ವರ್ಷದ ಅಪ್ರಾಪ್ತ ವಯಸ್ಸಿನ* ಬಾಲಕಿಯ ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು* ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 376

Shivamoggavoice Editor Shivamoggavoice Editor

ಪೌರಾಣಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳು ನಮ್ಮ ಜೀವನದ ಪ್ರತಿಬಿಂಬ ವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಉಧ್ಯಮಿ ಹಾಗೂ ಸಮಾಜಸೇವಕರಾದ ಪೂನಾ ಶಂಕರ್ ಹೇಳಿದರು

ಪೌರಾಣಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳು ನಮ್ಮ ಜೀವನದ ಪ್ರತಿಬಿಂಬ ವಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಉಧ್ಯಮಿ ಹಾಗೂ ಸಮಾಜಸೇವಕರಾದ ಪೂನಾ ಶಂಕರ್ ಹೇಳಿದರು   ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ಡಾ. ರಾಜ್ ಕುಮಾರ್ ಕಲಾ ಸಂಘದ

Shivamoggavoice Editor Shivamoggavoice Editor

ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ

ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ...ನೂರಾರು ವರ್ಷಗಳ ಕಾಲ ಬದುಕಿದ ಭೂಮಿ.ಮಠ.ಜಮೀನುಗಳನ್ನು ರಾಜ್ಯ ಸರ್ಕಾರ ವಕ್ಪ್ ಹೆಸರಲ್ಲಿ ಭೂ ಜಿಹಾದ್ ನಡೆಸಲು ಹೊರಟಿದ್ದು ಎರಡು ಕೋಮುಗಳ ನಡುವೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಸಂಸದ

Shivamoggavoice Editor Shivamoggavoice Editor

ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು

*ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್* ಶಿವಮೊಗ್ಗ,  ನ.೦೧ ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಹೇಮಂತ್ ಎನ್ ಆಶಿಸಿದರು. ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ

Shivamoggavoice Editor Shivamoggavoice Editor

ನಿರ್ಮಲ ತುಂಗಭದ್ರ ಪಾವಿತ್ರ್ಯತೆ ಕಾಪಾಡುವುದು ನಮ್ಮ ಜವಾಬ್ದಾರಿ

"ನಿರ್ಮಲ ತುಂಗಭದ್ರ ಪಾವಿತ್ರ್ಯತೆ ಕಾಪಾಡುವುದು ನಮ್ಮ ಜವಾಬ್ದಾರಿ"   ತುಂಗಭದ್ರ ನದಿಗಳ ಪಾವಿತ್ರತೆಯನ್ನು ಕಾಪಾಡಲು, ಸಾರ್ವಜನಿಕರಲ್ಲಿ ಜಲ ಜಾಗೃತಿ ಹಾಗೂ ಸ್ವಚ್ಛತಾ ಜಾಗೃತಿಯ ಮೂಡಿಸಲು ನವಂಬರ್ ತಿಂಗಳ 6 ರಿಂದ 14ರವರೆಗೆ ಶೃಂಗೇರಿಯಿಂದ ಕಿಷ್ಕಿಂಧೆ ತನಕ ನಡೆಯುತ್ತಿರುವ "ನಿರ್ಮಲ ತುಂಗಭದ್ರ ಅಭಿಯಾನ

Shivamoggavoice Editor Shivamoggavoice Editor

ಶಿವಮೊಗ್ಗದಲ್ಲಿ ಓ.ಸಿ.ದಂದೆಯ ಅಸಲಿ ಸತ್ಯವೇನು?

ಶಿವಮೊಗ್ಗದಲ್ಲಿ ಓ.ಸಿ.ಬಿಟ್ ಕಾಯಿನ್ ದಂದೆಯ ಅಸಲಿ ಸತ್ಯವೇನು? ಅದರ ಬಿಡ್ಡರ್ ಗಳ ಜೊತೆ ಯಾವ ಠಾಣೆಯ ಅಧಿಕಾರಿ.ಪೇದೆಗಳ ನಂಟಿನ.ಮಾತಿನ ಭರಾಟೆಯ ಸಂಪೂರ್ಣ ಅಸಲಿ ದಾಖಲೆಗಳೊಂದಿಗೆ ಶೀಘ್ರದಲ್ಲಿ ನಿಮ್ಮ ಮುಂದೆ...!!??

Shivamoggavoice Editor Shivamoggavoice Editor